SKSSF ನಾಯಕ ಈ ನಕಲಿ ಧರ್ಮ ರಕ್ಷಕರನ್ನು ಉಗ್ರವಾದಿಗಳು ಅಂತ ಹೇಳಿದಾಗ ಇವರಿಗೆ ರೋಶ ಬರಲಿಲ್ಲ
*ನಮ್ಮ ಮಂಗಳೂರು ಖಾಝಿಯವರು RSS-MRM ಅಧಿಕೃತ ಕಾರ್ಯಕ್ರಮಕ್ಕೆ ಹೋದಾಗ ಇವರಿಗೆ ಆಕ್ರೋಶ ಬರಲಿಲ್ಲ.
*ಆದರೆ ಪಾಪ ಕೆಲವು ಉಸ್ತಾದರುಗಳು ಕೇಂದ್ರ ಸರ್ಕಾರದ ಅನುದಾನ ಸಿಗುತ್ತೆ ಅಂತ ಯಾರದೋ ಮಾತು ಕೇಳಿ ಹೋದದಕ್ಕೆ ಈ ನಕಲಿ ಧರ್ಮ ರಕ್ಷಕರ ಆಕ್ರೋಶ ನೆತ್ತಿಗೆ ಏರಿದಂತೆ. ಅದೂ ಕೂಡಾ ಒಂದು ಸಂಘಟನೆಯನ್ನು ಗುರಿಯಾಗಿಸಿ ಅವಹೇಳನ ಮಾಡುತ್ತಿದ್ದಾರೆ*
*ಇನ್ನು ಅದಕ್ಕೆ ರೆಕ್ಕೆ ಪುಕ್ಕ ಕಟ್ಟಿ ಕೆಲವು ಕಳ್ಳ ತ್ವರೀಕತ್ ವಾದಿಗಳು ತಂದೆ ಇಲ್ಲದವರ ಹಾಗೆ ಯಾರದೋ ಹೆಸರು ಹಾಕಿ Fake ಮೆಸೇಜ್ ಗಳನ್ನು ಕಳುಹಿಸಿ ತಮ್ಮ ಹೊಟ್ಟೆ ತುಂಬಿಸಿ ಕೊಳ್ಳುತ್ತಿದ್ದಾರೆ!!*
*ಇದು ಬುದ್ದಿ ಇರುವವರಿಗೆ ಮಾತ್ರ
✍ *BH*
No comments:
Post a Comment