*ಮೊನ್ನೆ ಶಾಫಿ ಸಹದಿ ಯವರು, ರಾಜಕೀಯ ಪಕ್ಷವೊಂದನ್ನು ಗುರಿಯಾಗಿಸಿ, "ಲಂಚ ಪಡೆದವರು" ಎಂದು ಬಹಿರಂಗವಾಗಿ ಆರೋಪಿಸಿದ್ದರು.*
*ಈ ಆರೋಪವನ್ನು ಕೇಳಿ ಕಾಂಗ್ರೆಸಿನ ಯಾವ (ಮುಸ್ಲಿಂ) ಅಭ್ಯರ್ಥಿಯೂ ಸಿಡಿಯಲಿಲ್ಲ.*
*ಬಿಜೆಪಿ ಯ ಯಾವ (ಮುಸ್ಲಿಂ) ಅಭ್ಯರ್ಥಿಯೂ ಸಿಡಿಯಲಿಲ್ಲ*
*ಜಾತ್ಯಾತೀತ ಜನತಾದಲದ ಯಾವ (ಮುಸ್ಲಿಂ) ಅಭ್ಯರ್ಥಿಯೂ ಸಿಡಿಯಲಿಲ್ಲ.*
*ಕಮ್ಯುನಿಸ್ಟ್, ಮುಸ್ಲಿಂ ಲೀಗ್ ನ ಯಾವ (ಮುಸ್ಲಿಂ) ಅಭ್ಯರ್ಥಿಯೂ ಸಿಡಿಯಲಿಲ್ಲ*
*ಆದರೆ, ಈ ಆರೋಪದಿಂದ ದೃತಿಗೆಟ್ಟವರು, ನಿದ್ದೆ ಬಿಟ್ಟವರು ಮಾತ್ರ ಪೀಪಿಗಳು. ಅದ್ಯಾಕೋ ಅಲ್ಲಾಹನೇ ಬಲ್ಲ. ಇವರ ಹೆಸರನ್ನು ಶಾಫಿ ಸಹದಿ ಯವರು ಎಲ್ಲಿಯೂ ಪ್ರಸ್ಥಾಪಿಸಿಲ್ಲ. ಇವರಂತಲ್ಲ ಯಾರ ಹೆಸರನ್ನೂ ಶಾಫಿ ಸಹದಿ ಯವರು ಪ್ರಸ್ಥಾಪಿಸಲಿಲ್ಲ. ಆದುದರಿಂದ, ಇದು ತಮಗೆ ಸಂಭಂದಪಟ್ಟ ಆರೋಪ ಅಲ್ಲಾಂತ ಎಲ್ಲಾ ರಾಜಕೀಯ ಪಕ್ಷದವರು ತಮ್ಮಷ್ಟಕ್ಕೇ ಸುಮ್ಮನಿರುವಾಗ, ಇದು ತಮಗೇ ಸಂಭದಪಟ್ಟದ್ದೆಂದು, ಸ್ವತಃ ತಾವೇ ತಮ್ಮ ಮೇಲೆ ಈ ಆರೋಪವನ್ನು ಎಳೆದು ಕೊಂಡ ಪೀಪಿಗಳ ಅವಸ್ಥೆ ನೆನೆಯುವಾಗ, "ಕುಂಬಳಕಾಯಿ ಕಳ್ಳ ಹೆಗಲು ಮುಟ್ಟಿ ನೋಡಿದ" ಎಂಬ ಗಾದೆ ಮಾತು ನೆನಪಾಯಿತು* 😝😝
*ಅಂದರೆ, ಶಾಫಿ ಸಹದಿ ಯವರ ಮಾತು ಎಲ್ಲಿಗೆ ಹೊಕ್ಕಬೇಕೋ, ಸರಿಯಾಗಿ ಅಲ್ಲಿಗೇ ಹೊಕ್ಕಿದೆ ಎಂದರ್ಥ.* 😃👍🏼
*ಕಳ್ಳರನ್ನು ಹಿಡಿಯಲು ನಾನಾತರಹದ ಐಡ್ಯವನ್ನು ಮಾಡುವುದನ್ನು ಕೇಳಿದ್ದೇವೆ. ಮಕ್ಕಳಾದರೆ, ಚಾಕಲೇಟ್ ಕೊಡುತ್ತೇನೆಂದರೆ ಮಕ್ಕಳು ಬಾಯಿ ಬಿಡುತ್ತಾರೆ. ಆದರೆ, ಇಲ್ಲಿ ಶಾಫಿ ಸಹದಿ ಯವರದ್ದು ಮಾತ್ರ ವಿನೂತನ ಪ್ರಯೋಗ. ಅಂತೂ ಇಂತೂ ಈ ಪ್ರಯೋಗದಿಂದ, ಸಮುದಾಯದ ಮುಂದೆ ಸೊಬಗರ ಮುಖವಾಡ ಧರಿಸಿದವರ ನೈಜ ಮುಖ ಅನಾವರಣ ವಾಗಿದ್ದಂತೂ ಸುಳ್ಳಲ್ಲ.* 👌🏽😃😃
No comments:
Post a Comment