ಶಾಫಿ ಸಅದಿ ಮೇಲಿದ್ದ ಸ್ವಲ್ಪ ಅಭಿಮಾನವೂ ಇವತ್ತಿನ ಭಾಷಣ ಕೇಳಿ ಹೊರಟು ಹೋಯಿತು.
*ಓ ಪೀಪಿ, ನಿಮ್ಮನ್ನು ಬೇಕಾದಾಗೆಲ್ಲಾ ಸಂತೋಷ ಪಡಿಸಲು ಅಲ್ಲ ನಮ್ಮ ಉಲಮಾಗಳು ಇರುವುದು. "ಸತ್ಯವನ್ನು ತೆರೆದು ಹೇಳುವುದು, ಮಿತ್ಯವನ್ನು ಖಂಡಿಸುವುದು" ಇದಾಗಿದೆ ನಮ್ಮ ಉಲಮಾಗಳ ಜವಾಬ್ದಾರಿ. ಅದಕ್ಕಾಗಿ ಅವರಿಗೆ ಯಾರ ಅಭಿಮಾನ-ಟೀಕೆಯ ಅಗತ್ಯವೇ ಇಲ್ಲ.*
ಸ್ವಾತಂತ್ರ್ಯ ಪರ ಸಭೆಯಲ್ಲಿ ಒಂದು ಸಂಘಟನೆಯನ್ನು ಮಾತ್ರ ಗುರಿಯಾಗಿಸಿ ಮಾಡಿದ ಉದ್ದುದ್ದ ಭಾಷಣ ಕೇಳಿ ಇವರೇನಾ ಸಮುದಾಯದ ಸಮುದ್ಧಾರಕ ಸಾಪಿ!
*ಹೌದು, ಇವಾಗ ಅವರು ನಿಮಗೆ ಸಮುದಾಯದ ಶತ್ರುವಾಗಿ ಕಾಣಬಹುದು. ಏಕೆಂದರೆ, ಇವಾಗ ಅವರು ಮಾತೆತ್ತಿದ್ದು ಪೀಪಿ ವಿರುದ್ಧ ಅಲ್ವ. ಜಗತ್ತನ್ನು ನಿಂದಿಸುವ ಪೀಪಿ ಸಮುದಾಯ ಪ್ರೇಮಿ, ಪೀಪಿಯನ್ನು ನಿಂದಿಸುವವರು ಸಮುದಾಯ ದ್ರೋಹಿಗಳು. ಇದು ಪೀಪಿ ಸರ್ಟಿಫಿಕೇಟ್. ಸಮಾಜ, ಸಮುದಾಯಕ್ಕೆ ಮಾರಕವಾದ ಸಂಘಟನೆಯ ಬಗ್ಗೆ ಹೇಳಲು ಆ ಸಭೆ, ಈ ಸಭೆ ಎಂಬ ವ್ಯತ್ಯಾಸವಿಲ್ಲ. ಎಲ್ಲಾ ವೇದಿಕೆಯಲ್ಲೂ ಹೇಳಬೇಕಾದದ್ದೇ.*
ಪ್ರಿಯ ಓದುಗರೆ,
ತಮ್ಮಲ್ಲಿ ಶಾಫಿಯ ನಂಬರ್ ಇದ್ದರೆ ಈ ಬರಹವನ್ನು ಕಳಿಸಿಕೊಡಿ.
*ಇದನ್ನು ವಿಷೇಶವಾಗಿ ಶಾಫಿ ಸಹದಿ ಯವರಿಗೆ ಕಳುಹಿಸಿ ಕೊಡುವ ಅಗತ್ಯವಿಲ್ಲ. ಇಂತಹ ನೂರಾರು ಮೆಸೇಜ್ ಗಳನ್ನು ಶಾಫಿ ಸಹದಿ ಯವರು ನೋಡಿದ್ದಾರೆ. ನೀವೇನು ಇಂತಹದ್ದನ್ನು ಮೊದಲಲ್ಲವಲ್ಲ ಬರೆಯುವುದು.*
ಸಾಪಿಯವರೇ,
ನಿಮ್ಮ ಭಾಷಣ ಕೇಳಿ ನಿಜಕ್ಕೂ ಅಚ್ಚರಿಗೊಂಡಿದ್ದೇನೆ .
ಎಸ್ಸೆಸ್ಸೆಫ್ಪಿನ ಉನ್ನತ ಸ್ಥಾನದಲ್ಲಿರುವ ನೀವು ಆ ಸ್ಥಾನಕ್ಕೆ ಕಳಂಕ ತಂದಿದ್ದೀರಿ.
*ಉನ್ನತ ಸ್ಥಾನಕ್ಕೆ ಕಲಂಕವಾ, ಹೆಮ್ಮೆಯಾ ಅದರ ಬಗ್ಗೆ ನಿಮ್ಮ ಸರ್ಟಿಫಿಕೇಟ್ ಶಾಫಿ ಸಹದಿ ಗೆ ಅಗತ್ಯವಿಲ್ಲ. ನಿಮ್ಮಂತವರ ಹೊಗಲಿಕೆಯ ಅಗತ್ಯವೂ ಅವರಿಗಿಲ್ಲ.*
ಸ್ವಾತಂತ್ರ್ಯ ಭಾಷಣದಲ್ಲಿ ಒಂದು ಸಂಘಟನೆಯನ್ನು ಗುರಿಯಾಗಿಸಿಕೊಂಡು ಭಾಷಣ ಮಾಡುವ ಗತಿಗೇಡು ತಮಗೆ ಬಂದಿರುವುದರಲ್ಲಿ ನಿಜಕ್ಕೂ ಖೇದವಿದೆ.
*ಹೌದು, ಇಂತಹ ಸಮುದಾಯ ವಂಚಕ ಸಂಘಟನೆಯ ಹಣೆಬರಹದ ಬಗ್ಗೆ ಬಹಿರಂಗವಾಗಿ ಹೇಳಬೇಕಾಗಿ ಬಂದುದರಲ್ಲಿ ನಮಗೂ ಖೇದವಿದೆ.*
ಎಸ್ಸೆಸ್ಸೆಫ್ಫಿನ ಕೆಲವೊಂದು ಸಣ್ಣ ಪುಡಾರಿಗಳು ಸಾಂಘಿಕ ಭಿನ್ನತೆ ವಿಷಯದಲ್ಲಿ ಕೆಸರೆರಚಾಟ ನಡೆಸುವುದು ಕೇಳಿದ್ದೇನೆ.
*ಅದು ನಿಮಗೆ ಮಿಸ್ ಆಗಿದೆ. ಪುಡಾರಿಗಳೆಂದು ಇಂದು ಸಮಾಜ ಗುರುತಿಸುವುದು ಪೀಪಿಯನ್ನು ಮಾತ್ರ. ದಿನದ 24 ಗಂಟೆ, ವರ್ಷದ 365 ದಿನವೂ ಉಲಮಾಗಳನ್ನು ನಿಂದಿಸುತ್ತಾ ದಿನ ದೂಡುವ ತಮ್ಮದೇ ಕಾರ್ಯಕರ್ತರಿಗೆ ಕೆಸರೆರಚಾಟದ ಪಾಟ ಹೇಳಿಕೊಟ್ಟಿದ್ದರೆ ಒಳ್ಳೆಯದಿತ್ತು.*
ಆದರೆ ನಿಮ್ಮಂಥ ನಾಯಕರ ಥರ್ಡ್ ಕ್ಲಾಸ್ ಆವೇಶದ ಭಾಷಣ ಮುಸ್ಲಿಂ ಸಮುದಾಯಕ್ಕೆ ಮಾರಕ.
*ಮುಸ್ಲಿಂ ಸಮುದಾಯ ಅಂದರೆ ಅದು ಪೀಪಿಗಳು ಮಾತ್ರ ಎಂಬುದು ಪೀಪಿಯ ವ್ಯಾಖ್ಯೆ. ಇಲ್ಲಿ ಸಮುದಾಯಕ್ಕೆ, ಸಮಾಜಕ್ಕೆ ಮಾರಕವಾದ ಥರ್ಡ್ ಕ್ಲಾಸ್ ಭಾಷಣವನ್ನು ಮಾಡುವವರು ಯಾರೆಂದು ಪೀಪಿ ಹೊರತಾದವರೊಂದಿಗೆ ಕೇಳಿನೋಡಿ.*
ದೇರಳಕಟ್ಟೆ ಸಿಟಿ ಗ್ರೌಂಡಿನ ಪರಿಸರದಲ್ಲಿ ಹಿಂದೂ ಸಹೋದರರು ನಿಮ್ಮ ಮಾತನ್ನು ಕೇಳುತ್ತಿರಬಹುದು.
ಅಲ್ಲಿದ್ದ ಪೊಲೀಸರು ನಿಮ್ಮ ಶಬ್ದವನ್ನು ಆಲಿಸುತ್ತಿರಬಹುದು.
ಏನಪ್ಪಾ ಇವರದ್ದು?
ಸ್ವಾತಂತ್ರ್ಯ ಆಚರಣೆಯ ಭಾಗವಾಗಿ ನಡೆಯುವ ಸಭೆಯಲ್ಲಿ ಇವರ ವೈಯುಕ್ತಿಕ ಸಂಘಟನಾತ್ಮಕ ಭಾಷಣ ಕೇಳಿ ಬರುತ್ತಿದೆ.
ಮುಸ್ಲಿಂ ಸಮುದಾಯದೆಡೆ ಬಿಕ್ಕಟ್ಟಾಗಿದೆಯೇ ಎಂದು ಚಿಂತಿಸಿಯಾರು!
*ಇವಾಗವಾ ಅದರ ಬಗ್ಗೆ ನಿಮಗೆ ಅರಿವಾದದ್ದು ? ಸಾಮಾಜಿಕ ಮಾದ್ಯಮ ಗಳಲ್ಲಿ ರಾತ್ರೀಹಗಳು ಉಲಮಾಗಳನ್ನು, ತಂಙಳ್ ಗಳನ್ನು ನಿಂದಿಸಿ ಮೆಸೇಜ್ ಮಾಡುವಾಗ ಅನ್ಯ ಧರ್ಮೀಯರು ನೋಡುತ್ತಾರೆಂದು ಗೊತ್ತಾಗಿಲ್ಲವೇ. ಇವಾಗ ನಿಮ್ಮ ಹಣೆ ಬರಹ ವನ್ನು ಹೇಳುವಾಗ ಮಾತ್ರ ಅನ್ಯ ಧರ್ಮೀಯರಿಗೆ ಗೊತ್ತಾಗುತ್ತದೆ ಎಂದು ಅರಿವಾದದ್ದಾ?.*
ಮೊನ್ನೆ ಬೋಳಿಯಾರಿನಲ್ಲಿ ನಡೆದ ಆರೆಸ್ಸೆಸ್ ಸಮಾವೇಶವನ್ನು ಸಮರ್ಥಿಸಲು ಹರಸಾಹಸ ಪಡುತ್ತಿದ್ದ ನಿಮ್ಮ ಪರಿಯನ್ನು ಕಂಡು ನಗು ಬಂತು.
*ಮೊನ್ನೆಯ ಸಮಾವೇಶವನ್ನು ಶಾಫಿ ಸಹದಿಯವರು ಸಮರ್ಥಿಸಿದ ಕನಿಷ್ಠ ಒಂದು ಕ್ಲಿಪ್ ಅನ್ನಾದರೂ ನಿಮಗೆ ತೋರಿಸಲು ನಿಮ್ಮ ಜೀವಮಾನದಲ್ಲಿ ಸಾದ್ಯವಿದೆಯಾ. ಅಂತಹ ಗಂಡಸುತನ ಇರುವವರು ಇದ್ದರೆ ಮುಂದೆ ಬರಲಿ.*
ಎಲ್ಲವೂ ಒಂದೇ ಮುಖದ ನಾಣ್ಯಗಳು ಮಾತ್ರ.
ರಾಜಕೀಯ ನಿಮಗೆ ತಿಳಿದಿದೆಯೆಂದು ನೀವು ಗಂಟಲು ಬಿರಿದು ಹೇಳುವ ಅಗತ್ಯತೆ ಇಲ್ಲ.
ಅಲ್ಲಿ ರಾಜಧಾನಿಯಲ್ಲಿ ಕೂತು ಸಕಲ ಬಿಜೆಪಿಯವರ ಎಂಜಲು ಕಾಸು ನೆಕ್ಕುವ ನಿಮ್ಮವರ ದುರವಸ್ಥೆ ಇಡೀ ಕರ್ನಾಟಕಕ್ಕೆ ಗೊತ್ತು.
*ಎಲಕ್ಷಣ್ ಸಮಯದಲ್ಲಿ ಹಣ ಎಂಬ ಎಂಜಲಿಗೆ ನಾಳಗೆ ಸೂಸಲು ರಾತ್ರೋರಾತ್ರಿ ಚೆಡ್ಡಿಗಳ ಚಪ್ಪಲಿ ನೆಕ್ಕಿದ್ದು ಯಾರೆಂದು ಗುಟ್ಟಾಗಿ ಉಳಿದಿಲ್ಲ. ಸಂಘಿಗಳೊಂದಿಗೆ ತೆರೆಮರೆಯಲ್ಲಿ ಹಣ ಪಡೆದು ಸಮುದಾಯಕ್ಕೆ ದ್ರೋಹ ಬಗೆದವರು ನೀವಲ್ಲವೇ. ಸಂಘೀ ಮತ್ತು ಪೀಪಿ ಇವೆರಡೂ ಒಂದೇ ನಾಣ್ಯದ ಎರಡು ಮುಖಗಳು ಎಂದು ಇಡೀ ಸಮುದಾಯಕ್ಕೇ ನಿಮ್ಮ ಬಗ್ಗೆ ಆರೋಪಿಸುತ್ತಿದೆ.*
ಕಳೆದ ಎಲೆಕ್ಷನ್ ಸಂದರ್ಭ ಒಂದು ಪಕ್ಷಕ್ಕೆ ಬೊಟ್ಟು ಮಾಡಿ ಮತಚಲಾಯಿಸಬೇಕೆಂದು ಕೊನೆಗೆ ಮತ ಎಣಿಕಾಸಂದರ್ಭ ದ್ಸಿಕ್ರ್ ಮಜ್ಲಿಸ್ ಗಳನ್ನು ನಡೆಸಿಯೂ ಸೋತಾಗ ಆದ ಮುಖಭಂಗವನ್ನು ಕಂಡು ಕೇರಳಜನತೆ ನಿಮ್ಮ ನಾಯಕರ ಮುಖಕ್ಕೆ ಉಗಿದಿದ್ದಾರೆ.
*ಇದು ನಿಮ್ಮ ಎಂದಿನ ಚಾಲಿ. ಸುಳ್ಳು, ಡೋಂಗಿ, ವಂಚನೆ, ಮೋಸ, ಇದೆಲ್ಲಾ ನಿಮ್ಮ ಸಂಘಟನೆಯ ಮುಖಮುದ್ರೆ. ಅದನ್ನು ನೀವು ತೋರಿಸುವುದಲ್ಲಿ ಆಶ್ಚರ್ಯವಿಲ್ಲ.*
ಇವತ್ತಿನ ಭಾಷಣದಲ್ಲಿ ಬಿಪಿರೇಸ್ ವಿಪರೀತ ಜಾಸ್ತಿ ಆದಂತೆ ಕಂಡು ಬಂದಿದೆ.
ಏನಕ್ಕೂ ಒಂದು ಬಾರಿ ಚೆಕಪ್ ಮಾಡುವುದೊಳಿತು.
*ಹೌದು, ಸಿಡಿಲಬ್ಬರದಂತೆ ಬಂದೆರಗಿದ ಶಾಫಿ ಸಹದಿ ಯವರ ಪ್ರಭಾಷಣ ಕೇಳಿ, ನಿಮ್ಮ ಕಡೆಯಿಂದ ಬಂದ ಪ್ರತಿಕ್ರಿಯೆ ನೋಡಿದಾಗಲೇ ಗೊತ್ತಾಗಿತ್ತು, ಬೀಪಿ ವಿಪರೀತ ಏರಿಕೆಯಾಗಿರಬಹುದೆಂದು. ಇರಲಿ, ಇನ್ನೊಂದತ್ತಿಪ್ಪತ್ತು ದಿನ ಸಮುದಾಯ ಸೇವೆ (ಉಲಮಾ ನಿಂದನೆ) ಮಾಡಲು ಇದು ಸಹಕಾರಿಯಾಗಬಹುದು. ಮಧ್ಯೆ ಮಧ್ಯೆ ಇಂತಹದಕ್ಕೆ ಅವಕಾಶ ಸಿಗದಿದ್ದರೆ, ಜನ ಆರೋಪಿಸುವಂತೆ ನಿಮ್ಮ ಸಂಘಟನೆ ಕಾಗದಕ್ಕೆ ಮಾತ್ರ ಸೀಮಿತವಾಗಿಬಿಡಬಹುದು. ಸ್ವಲ್ಪ ಸಾಮಾಜಿಕ ತಾನದಲ್ಲೂ ಸಮುದಾಯ ಸೇವೆ ಸಕ್ರಿಯವಾಗಿರಲಿ.*
📝 *ಇಬ್ರಾಯಾಕ ಕೆಚಿರೋಡು*