Thursday, 7 September 2017

"ನಾನು ಅವತ್ತು ಉಸ್ತಾದರಿಂದ ಪೆಟ್ಟು ತಿಂದಿದ್ದೆ ಕಾರಣ "ಚೌತಿ" ನಾವು ಮುಸ್ಲಿಮರು ಹೊಗಬಾರದು ಇವಾಗ ಅದೆ ಉಸ್ತಾದರುಗಳ ಮುಖ್ಯಸ್ಥ ಹೋಗಿದ್ದಾರೆ ನನಗೆ ನ್ಯಾಯ ಬೇಕು"

"ನಾನು ಅವತ್ತು ಉಸ್ತಾದರಿಂದ ಪೆಟ್ಟು ತಿಂದಿದ್ದೆ ಕಾರಣ "ಚೌತಿ" ನಾವು ಮುಸ್ಲಿಮರು  ಹೊಗಬಾರದು ಇವಾಗ ಅದೆ ಉಸ್ತಾದರುಗಳ ಮುಖ್ಯಸ್ಥ ಹೋಗಿದ್ದಾರೆ  ನನಗೆ ನ್ಯಾಯ ಬೇಕು"

ಹ್ಹ ಹ್ಹ ಹ್ಹ... ದಿನವಿಡೀ ಇನ್ನೊಬ್ಬರ ಮಾಂಸ ತಿನ್ನುವುದರಲ್ಲೇ ಬದುಕು ಕಂಡುಕೊಂಡ ಕುರ್ತೆಲು ಕಾಂಪಾರಿಯೊಬ್ಬನ ಮೇಲಿನ ಬರಹ ನೋಡಿ ನಗು ಉಕ್ಕಿ ಬಂತು. ಇವನ ಬಗ್ಗೆ ಏನೆನ್ನಬೇಕೋ... ಪಾಪ ಉಸ್ತಾದರಿಂದ ಪೆಟ್ಟು ತಿಂದಿದ್ದನಂತೆ... ಬಹುಷ ಅವತ್ತು ತಿಂದ ಪೆಟ್ಟಿಗೆ ಬುದ್ದಿ ಬಂದಿದ್ದರೆ ಈ ಬುದ್ದಿಗೇಡಿ ಕೊಚ್ಚೆ ಹುಳು ಇವತ್ತು ಈ ರೀತಿ ಬರೀತಾ ಇರಲಿಲ್ಲ... ಅವತ್ತು ಇವನಿಗೆ ಪೆಟ್ಟು ಕೊಟ್ಟ ಉಸ್ತಾದ್  ಯಾರು ಅವರನ್ನು ಮೊದಲು ಹುಡುಕಬೇಕು... ಯಾಕೆಂದರೆ ಅವರಿಗೆ ಈ ಬರಹವನ್ನು ತೋರಿಸಿ ಅವರ ಪವಿತ್ರ ಕೈಯ್ಯಲ್ಲಿ ಇವ ಕೊರಸಂಡಿಗೆ ನಾಲ್ಕು ತಪರಾಕಿ ಕೊಡಿಸಬೇಕು? ಇರಲಿ ಅಷ್ಟಕ್ಕೂ ಇವನು ಯಾರು?
ಇರಲಿ ಈಗ ವಿಷಯಕ್ಕೆ ಬರೋಣ.. ಕದಿಯಲು ಹೋಗಿ ಪೆಟ್ಟು ತಿಂದ ಕಲುಷಿತ ಕದೀಮ ಕೊರಸಂಡಿ  ಚೋರ ಚೌತಿಗೆ ಹೋಗಿದ್ದಾದರೂ ಯಾಕೆ?? ಅಲ್ಲಿ ಕಬಡ್ಡಿ ಕ್ರಿಕೆಟ್ ಮೊಸರು ಕುಡಿಕೆ ಆಡಲಿಕ್ಕೆ, ಅಲ್ಲಿಗೆ ಬರುವ ಹೆಣ್ಮಕ್ಕಳಿಗೆ ಲೈನ್ ಹೊಡೆಯಲಿಕ್ಕೆ ಅಲ್ಲಿನ ಬಿಟ್ಟಿ ಊಟ ಹೊಟ್ಟೆ ತುಂಬಾ ತಿಂದು ತೇಗು ಬಿಡಲಿಕ್ಕೆ, ಅಲ್ಲಿ ಬಿಟ್ಟ ಊಸುಗಳನ್ನು ಮೂಸಲಿಕ್ಕೆ ಅಲ್ಲಿಂದ ಇಲ್ಲಿ ಇಲ್ಲಿಂದ ಅಲ್ಲಿ ಹಾಕಿ ಹಿಂದೂ ಮುಸಲ್ಮಾನರ ನಡುವೆ ಎತ್ತಿ ಕಟ್ಟಲಿಕ್ಕೆ, ಈ ವಿಷಯ ಉಸ್ತಾದರಿಗೆ ಚೆನ್ನಾಗಿಯೇ ಗೊತ್ತು ಅದ್ದರಿಂದ ತಾನೇ ಆ ಪ್ರಜ್ಞೆ ಇರುವ ಉಸ್ತಾದರಿಂದ ಪೆಟ್ಟು ತಿಂದದ್ದು? ಉಸ್ತಾದ್ ಹೊಡಿಯಬೇಕೆಂದರೆ ಈ ಚೆರ್ಪು ಅದೆಂತಹ ಪೀನಾರಿಯಾಗಿರಬಹುದು ನೀವೇ ಊಹಿಸಿ...

ಆದರೆ ಕೆಂ ಎಂ ಹೋಗಿರುವುದು ಯಾವುದಕ್ಕೆ?? ಸೌಹಾರ್ದತೆಯ ಆತ್ಮೀಯ ಕರೆಗೆ ಓಗೊಟ್ಟು, ಇಸ್ಲಾಮಿನ ಸುಂದರ ತತ್ವಾದರ್ಶಗಳನ್ನು ತಿಳಿ ಹೇಳಲಿಕ್ಕೆ, ಇಸ್ಲಾಂ ಅಂದರೇನೆಂದು ತಿಳಿಸಿಕೊಡಲಿಕ್ಕೆ... ನಿನಗೆ ಅದೆಲ್ಲ ಹಿಡಿಸಲ್ಲ.. ಯಾಕೆಂದರೆ ನೀನು ಉಸ್ತಾದರಿಂದ ಪೆಟ್ಟು ತಿಂದು ಪೊರುತ್ತ ಇಲ್ಲದೆ ಅಂಡಲೆಯುತ್ತಾ ಈ ನೆಲದಲ್ಲಿ ಶಾಂತಿ ನೆಲೆಸಬಾರದೆಂಬ ಕನಸು ಕಾಣುತ್ತಿರುವ ಭೂತ ಅಲ್ಲವೇ?? ನಿನಗಿಲ್ಲಿ ಜಗಳಗಳಾಬೇಕು, ಕೋಮು ಸಂಘರ್ಚಗಳು ಬೇಕು ಅದಕ್ಕಾಗಿಯೇ ಹವಣಿಸಿ ನಿನ್ನ ಗುರಿ ಈಡೇರಬೇಕು ಅಷ್ಟೇ ತಾನೇ? ಕಾಣ್ತಾ ಇರು ತಿರುಕನ ಕನಸು... ನಾವು ಹಿಂದೂ ಮುಸಲ್ಮಾನರು ಕ್ರೈಸ್ತರೆಲ್ಲ ಸೇರಿ ಹೊಸ ಭಾರತವನ್ನು ಕಟ್ಟಿಯೇ ತೀರುತ್ತೇನೆ... ನಿನಗೆ ನಾನು ಕೊನೆಯದಾಗಿ ಕೊಡಬಹುದಾದ ಶೀರ್ಷಿಕೆ ಇಷ್ಟೇ... "ನೀನು ಚಡ್ಡಿ ಸಂಘಿಗಳಿಗಿಂತಲೂ ಹೀನ ಕಮಂಗಿ!!"

*ವಿಮರ್ಷಕ*

No comments:

Post a Comment