*ತಲೆ ಯಲ್ಲಿ ಬೊಂಡು ಇಲ್ಲದ ವಿವರ ದೊ಼ಷಿಗಳ ವ್ಯಾಖ್ಯಾನ ಇದು*
ಭಾಗ 1⃣
ಮಿತ್ತಬೈಲ್ ಜಬ್ಬಾರ್ ಉಸ್ತಾದ್ ಗಣೇಶ ನ ಮುಂದೆ ಹೋಗಿ ಕುಳಿತರೆ
ಅದು ಸೌಹಾರ್ದ ಕ್ಕೆ ಸಾಕ್ಷಿ. ಸೌಹಾರ್ದ ಇನ್ನೂ ಬಾಕಿಯಾಗಿದೆ.
ಯಾಕೆ ಗೊತ್ತೇ...?( ಅವರು ಎಸ್ ಕೆ ಯವರು)
ಪೀಪಿಯವರು ಆರೆಸ್ಸೆಸ್ ನ ವಜ್ರದೇಹಿ ಸ್ವಾಮಿಯೊಂದಿಗೆ ಕೈಕೈ ಹಿಡಿದು ನಡೆದರೆ, ವೇದಿಕೆ ಹಂಚಿಕೊಂಡರೆ, ಅದು ಜನರಿಗಾಗಿ, ಸೌಹಾರ್ದಕ್ಕಾಗಿ..
ಯಾಕೆ ಗೊತ್ತೇ..?
(ಅದು ಪೀಪಿಯವರು)
ಗಣೇಶ ಉತ್ಸಾಹದಲ್ಲಿ ಕೆ ಎಂ ಸಿದ್ದೀಖ್ ರವರು ಸೌಹಾರ್ದ ಭಾಷಣ ಮಾಡಲು ಹೋದರೆ ಅದು ಧರ್ಮವನ್ನು ಮಾರಾಟ ಮಾಡುವುದು.
ಯಾಕೆ ಗೊತ್ತೇ ... ?
( ಇವರು ಎಸ್ ಎಸ್ ಎಫ್ ನವರು)
*ತಲೆಯಲ್ಲಿ ಬೊಂಡು ಇಲ್ಲದ ವಿವರ ದೋಷಿಗಳ ವ್ಯಾಖ್ಯಾನ ಇದು*
ಭಾಗ 2⃣
ಮಂಗಳೂರು ಖಾಝಿ ಸಂಸದ ನಳಿನ್ ಕುಮಾರ್ ಕಟೀಲ್ ರನ್ನು ಖಾಝಿ ಹೌಸ್ ಗೆ ಕರೆದು ಸನ್ಮಾನ ಮಾಡಿದರೆ ಅದು ಸಂಸದ ಎಂದ ನೆಲೆಯಲ್ಲಿ ಮಾಡಿದ ಸನ್ಮಾನ.
ಕಾರಣ ಗೊತ್ತೇ...?
*ಸನ್ಮಾನ ಮಾಡಿದ್ದು ಎಸ್ ಕೆ ಯ ನಾಯಕ*
ತಮ್ಮ ಸ್ಥಾಪನೆಗೆ ಬಂದಾಗ ನಳಿನ್ ಕುಮಾರ್ ಕಟೀಲ್ ಗೆ ಅಶ್ರಪ್ ಸ ಅದಿ ಸನ್ಮಾನ ಮಾಡಿದರೆ ಆ ಸಮಯ ಅಶ್ರಪ್ ಸ ಅದಿ ಬಿಜೆಪಿಯ ಪ್ರಚಾರಕ ಮತ್ತು ಎಂ ಆರ್ ಎಂ ನ ಸದಸ್ಯ.
ಕಾರಣ ಗೊತ್ತೇ..?
*, ಅಶ್ರಪ್ ಸ ಅದಿ ಎಪಿ ವಿಭಾದವರು.*
*ಆಖಿಲ್*
*ತಲೆಯಲ್ಲಿ ಬೊಂಡು ಇಲ್ಲದ ವಿವರ ದೋ಼ಷಿಗಳ ವ್ಯಾಖ್ಯಾನ ಇದು*
ಭಾಗ 3⃣
ಸಂಘಪರಿವಾರದ ನಾಯಕರೊಂದಿಗೆ ವೇದಿಕೆಯಲ್ಲಿ ಒಟ್ಟು ಕುಳಿತು ಕೊಂಡರೆ ಅದು ನೆಲಜಲದ ರಕ್ಷಣೆ ಗಾಗಿ.
ಕಾರಣ ಗೊತ್ತೇ ..?
ಕುಳಿತು ಕೊಂಡವರು *PFI* ಯ ನಾಯಕರು.
ಮದ್ರಸ ಬಗ್ಗೆ ಅಪಪ್ರಚಾರ ಮಾಡುವ ಸೂಳಿಬೆಲೆಯನ್ನು ಕರ ತಂದು , ಮದ್ರಸ ಎಂದರೇನು ? ಮತ್ತು ಅಲ್ಲಿ ಬೋಧನೆ ಮಾಡುವ ವಿಷಯ ಏನೆಂದು ಮನವರಿಕೆ ಮಾಡಿ ಕೊಟ್ಟಾಗ ಎಪಿ ವಿಭಾಗದವರು ಎಂ ಆರ್ ಎಂ , ಆರೆಸ್ಸೆಸ್ ಏಜೆಂಟ್ ಆದರು.
ಕಾರಣ ಗೊತ್ತೇ.. ?
ಕಾರ್ಯಕ್ರಮ ಆಯೋಜಿಸಿದ್ದು ಎಪಿ ವಿಭಾಗದವರು.
*ಆಖಿಲ್*
*ತಲೆಯಲ್ಲಿ ಬೊಂಡು ಇಲ್ಲದ ವಿವರ ದೋಷಿಗಳ ವ್ಯಾಖ್ಯಾನ ಇದು*
ಭಾಗ 4⃣
ಆರೆಸ್ಸೆಸ್ ನಾಯಕ ದನಂಜಯ ಕುಮಾರ್ ಗೆ ಓಟು ನೀಡಿ ಗೆಲ್ಲಿಸಿ ಎಂದು ಪತ್ರಿಕಾ ಗೋಷ್ಠಿಯಲ್ಲಿ ಕರೆ ನೀಡಿದ *SDFI* ರ ನಡೆ ಸಮುದಾಯದ ಉದ್ದಾರಕ್ಕಾಗಿ.
ಕಾರಣ ಗೊತ್ತೇ ...?
*ಈ ಕರೆ ನೀಡಿದ್ದು ಪಿ ಎಫ್ ಐ ಯ ನಾಯಕರು*
ಎಪಿ ಉಸ್ತಾದ್ ಮುಸ್ಲಿಮರ ಸಮಸ್ಯೆ ಚರ್ಚಿಸಲು ಭಾರತದ ಪ್ರಧಾನ ಮಂತ್ರಿ ಯನ್ನು ಭೇಟಿ ಯಾದಾಗ ಎಪಿ ಉಸ್ತಾದ್ *ಕಾವಿ ಮೌಲವಿ* ಯಾದರು.
ಕಾರಣ ಗೊತ್ತೇ..?
*ಎಪಿ ಉಸ್ತಾದ್ ಎಸ್ ಎಸ್ ಎಫ್ ನ ನಾಯಕರು*
*ಆಖಿಲ್*
*ತಲೆಯಲ್ಲಿ ಬೊಂಡು ಇಲ್ಲದ ವಿವರ ದೋಷಿಗಳ ವ್ಯಾಖ್ಯಾನ ಇದು*
ಭಾಗ 5⃣
ಮಂಗಳೂರು ನಲ್ಲಿ ಎಂ ಆರ್ ಎಮ್ ಅಯೋಜಿಸಿದ , ಆರೆಸ್ಸೆಸ್ ನಾಯಕ ಇಂದ್ರೇಸ್ ಕುಮಾರ್ ಭಾಗವಹಿಸಿದ ಕಾರ್ಯ ಕ್ರಮಕ್ಕೆ ತೆರಳಿ, ಅಲ್ಲಿ ದೀಪ ಬೆಳಗಿಸಿ, ಟಿಪ್ಪು ಸುಲ್ತಾನ್ (ರ,) ರವರನ್ನು ಟೀಕಿಸಿ ನಂತರ ಅದನ್ನು ಸಮರ್ಥಿಸಿ ಭಾಷಣ ಮಾಡಿದ ಮಂಗಳೂರು ಖಾಝಿಯು SK ಮತ್ತು PFI ಯವರ ದೃಷ್ಟಿಯಲ್ಲಿ MRM ನ ಸದಸ್ಯರು ಅಲ್ಲ.
ಕಾರಣ ಗೊತ್ತೇ. ..?
*ಅವರು ಎಸ್ ಕೆಯ ನಾಯಕರು.*
ಕಾಸರಗೋಡು ಕಾರ್ಯಕ್ರಮ ಕ್ಕೆ ಬಂದ ಅಬ್ಬಾಸ್ ನಖ್ವಿ ದಾರಿ ಮಧ್ಯೆ ಉಳ್ಳಾಲ ಉರೂಸ್ ಗೆ ಭೇಟಿ ನೀಡಿದಾಗ ವೇದಿಕೆಯಲ್ಲಿ ಇದ್ದ ಎಪಿ ಉಸ್ತಾದ್ ಶಿಯಾ, ಹಾಗೂ ಬಿಜೆಪಿಯ ಬೆಂಬಲಿಗರಾದರು.
ಕಾರಣ ಗೊತ್ತೇ...?
ಎಪಿ ಉಸ್ತಾದ್ ಎಸ್ ಎಸ್ ಎಫ್ ನ ನಾಯಕರು.
*ಆಖಿಲ್*
No comments:
Post a Comment