👉 ವಹ್ಹಾಬಿ ಗಳು ಐಸೀಸ್ ಗೆ ಸೇರುತ್ತಾರೆಂದು ಬಾಂಬ್ ಸಿಡಿಸಿದ ಇಸ್ಮಾಯಿಲ್ ಶಾಫಿ ಗೆ ಬಿಜೆಪಿಯ ಮುದ್ರೆ ಒತ್ತಲು ಸಮುದಾಯ ರಕ್ಷಕರು ಯಾಕೆ ಮುಂದಾಗಿಲ್ಲ. ?
👉 MRM ನ ವಕ್ತಾರ ಎಂದು ಇಸ್ಮಾಯಿಲ್ ಶಾಫಿ ಯನ್ನು ಕರೆಯಲು ಹಿಂಜರಿಕೆ ಯಾಕೆ ?
ಬಾಯಿ ತೆರೆದರೆ ಸದಾ MRM ನ ಬಗ್ಗೆ ಯೇ ಮಾತನಾಡುವ ನಕಲಿ ಧರ್ಮ ರಕ್ಷಕರು ಸಲಪಿ ನಾಯಕ ಐಸೀಸ್ ನ ಗುಮ್ಮ ಹೊತ್ತು ತಂದರೂ ಅದನ್ನು ನೋಡಿ ಮೌನ ವಾದರೇಕೆ ?
ಜಸ್ಟ್ ಇಸ್ಮಾಯಿಲ್ ಶಾಫಿ ಯ ಹೇಳಿಕೆಯನ್ನು ಖಂಡಿಸುವ ಸೌಜನ್ಯ ವು ತೊರದ ಈ ಅಸಾಮಿಗಳು ವಹ್ಹಾಬಿ ಯತ್ ನ ಮತ್ತೊಂದು ಮುಖ ಎನ್ನುವುದು ಮತ್ತೊಮ್ಮೆ ಬಯಲಾಗುತ್ತಿದೆ.
*ಪ್ರಧಾನ ಮಂತ್ರಿ ಯನ್ನು ಭೇಟಿಯಾದ ಎಪಿ ಉಸ್ತಾದ್ ಕಾವಿ ಮೌಲವಿ ಎಂದು ಬರೆದ ಧರ್ಮ ರಕ್ಷಕರಿಗೆ ಬಿಸಿರೋಡ್ ನ ಸಲಪಿ ಮಸೀದಿ ಭಯೋತ್ಪಾದನೆಯ ತಾಣ ಎಂದು ಹೇಳಿದಾಗಲು ಕಾವಿಯ ನೆನಪಾಗದ್ದು ತಮಗೆ ತಗುಲಿದ ವಹ್ಹಾಬಿ ಸೋಂಕಿನ ಫಲ ಎಂಬುದು ಜನರು ಅರ್ಥ ಮಾಡಿ ಕೊಂಡಿದ್ದಾರೆ.*
ಸಲಪಿ ಗಳು ಉಗ್ರ ವಾದಿಗಳೆಂದು ಎಲ್ಲಿಯಾದರು ಎಪಿ ವಿಭಾಗದ ವರು ಹೇಳಿದ್ದರೆ ಈ ಧರ್ಮ ರಕ್ಷಕರು ಇಡೀ ಆಕಾಶ , ಭೂಮಿ ಒಂದು ಮಾಡುತ್ತಿದ್ದರು.
✍ *ಅಬೂ ತಾಜುದ್ದೀನ್*
No comments:
Post a Comment