*1. ತಮ್ಮ ವಿಧಾನ ಸಭಾ ಕ್ಷೇತ್ರದಲ್ಲಿ ಯಾವುದೇ ಮದುವೆ, ಮುಂಜಿ, ಬೊಜ್ಜ , ಕ್ರಿಕೆಟ್, ಕಬ್ಬಡ್ಡಿ ಪಂದ್ಯಾಟದ ಉದ್ಘಾಟನೆಗೆ ಎಲ್ಲಿದ್ದರೂ ಭಾಗವಹಿಸುವ ಖಾದರ್ ರವರು, ತನ್ನದೇ ಕ್ಷೇತ್ರದಲ್ಲಿ ಗಾಂಜಾ ಮಾಫಿಯದಿಂದ ಝುಬೈರ್ ರವರ ಭೀಕರ ಕೊಲೆಯಾಗಿದೆ ಇವರ ಮಯ್ಯತ್ (ಮರಣವನ್ನು) ನೋಡಲು ಯಾಕೆ ಬರಲಿಲ್ಲ.*
*2. ಮುಕ್ಕಚ್ಚೇರಿಯಲ್ಲೇ ಬೀಡು ಬಿಟ್ಟಿದ್ದ ಸ್ಥಳೀಯ ಕಾಂಗ್ರೆಸ್ ಕೌನ್ಸಿಲರ್ ಮಯ್ಯತ್ ನೋಡಲು ಯಾಕೆ ಬರಲಿಲ್ಲ? ಇದು ಕೊಲೆಗಾರರಿಗೂ ಕೌನ್ಸಿಲರಗೂ ಇರುವ ಸಂಬಂಧಗಳನ್ನು ಧ್ರಢಪಡಿಸುವುದಿಲ್ಲವೇ?*
*3. ತನ್ನ ಕ್ಷೇತ್ರದ 18 ಕೇಸ್ ಗಳಲ್ಲಿ ಭಾಗಿಯಾದ ಒಬ್ಬ ಆರೋಪಿ ಮತ್ತೆ ತಲ್ವಾರ್ ಹಿಡಿದು ಇನ್ನೊಬ್ಬನನ್ನು ಕೊಲೆಮಾಡುತ್ತಾರೆ ಎಂದರೆ, ಇದುವಾ ಸಚಿವ ಖಾದರ್ ರವರ ಸರಕಾರ ಕಾನೂನು ಸುವ್ಯವಸ್ಥೆ ಕಾಪಾಡಿಕೊಂಡು ಬರುತ್ತಿರುವ ರೀತಿ?*
*4. 18 ಕೇಸ್ ಗಳಾದರು ಮತ್ತೆ ಇನ್ನೊಂದು ಕೊಲೆ ಮಾಡುತ್ತಾನೆ ಎಂದರೆ ಆ ಆರೋಪಿಯ ಹಿಂದೆ ಇರುವ ಪ್ರಭಾವಶಾಲಿ ವ್ಯಕ್ತಿಗಳು ಯಾರು?*
*5. ಆರೋಪಿಯ ಇತರೆ ಕೇಸ್ ಗಳಲ್ಲಿ ಅವನ ರಕ್ಷಣೆಗೆ ನಿಂತವರು ಯಾರು?*
*ಯು.ಟಿ.ಕೆ. ಹಿಂಬಾಲಕರೇ ಮೊದಲು ಈ ಪ್ರಶ್ನೆಗಳಿಗೆ ಉತ್ತರ ಕಂಡುಕೊಳ್ಳಿ ನಂತರ ಡಿ.ವೈ.ಎಪ್.ಐ. ಸಂಘಟನೆ ನಾಯಕರಿಗೆ ಬೆರಳು ತೊರಿಸಿ. ಅನ್ಯಾಯವಾಗಿ ಕೊಲೆಗೈಯಲ್ಪಟ್ಟ ಜುಬೇರ್ ಪರವಾಗಿ ನಿಂತಿರುವ ಡಿವೈಎಫ್ ಐ ನಾಯಕರು ಎತ್ತಿರುವ ಪ್ರಶ್ನೆಗಳಿಗೆ ಉತ್ತರಿಸಲು ನಿಮಗೆ ಸಾದ್ಯವಾಗದೆ ನಿಮ್ಮ ಹಿಂಬಾಲಕರಿಂದ ಡಿವೈಎಫ್ ಐ ನಾಯಕರ ತೇಜೋವಧೆ ಮಾಡುವುದನ್ನು ನಿಲ್ಲಿಸಿರಿ...*
*ಶಾಂತಿ ಪ್ರೀಯ ಮುಕ್ಜಚೇರಿಯ ಜನತೆ.*
No comments:
Post a Comment